(ವಿನಾಯಕರಾಮ್ ಕಲಾಗಾರ್ ಅವರ “ತೂಗುದೀಪ ದರ್ಶನ” ಪುಸ್ತಕಕ್ಕೆ ಒಂದು ಮುನ್ನುಡಿ)
ಇದೊಂದು ಅಪರೂಪದ ಪುಸ್ತಕ. ಕೊಡಗಿನ ಪುಟ್ಟ ಊರಿನಲ್ಲಿ ಬೆಳೆದ ಹುಡುಗಿಯೊಬ್ಬಳು ಹಲವು ಬಗೆಯ ಸವಾಲುಗಳನ್ನು ಎದುರಿಸಿ ಕಡೆಗೆ ಗೆಲುವಿನರಮನೆಯಲ್ಲಿ ನಗುತ್ತಾ ನಿಂತ ಕತೆ ಇಲ್ಲಿದೆ. ಹೀಗೆ ಎರಡು ಸಾಲಿನಲ್ಲಿ ಹೇಳಿದರೆ ಪುಸ್ತಕದ ಪರಿಚಯ ಪೂರ್ಣವಾಗುವುದಿಲ್ಲ. ಇದು ಮೀನ, ಮೀನಮ್ಮ, ಮೀನಾಕ್ಷಿ, ಮೀನಾಕ್ಷಿ ತೂಗುದೀಪ ಶ್ರೀನಿವಾಸ್ ಅವರ ಜೀವನ ಗಾಥೆ. ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನ ಅವರ ಜೀವನಯಾನದ ವಿವರಗಳು ಈ ಪುಸ್ತಕದ ಹೂರಣವಾಗಿದೆ. Continue reading ‘ಏಳುಬೀಳುಗಳ ನಡುವೆ ಯಶಸ್ಸಿನತ್ತ ಚಲಿಸಿದವರ ಕತೆ’
ಇತ್ತೀಚಿನ ಪ್ರತಿಕ್ರಿಯೆಗಳು…